ಬಿಜೆಪಿ ಸಹಕಾರಿ ಪ್ರಕೋಷ್ಠ ಮುಖಂಡ ಎಸ್.ಎಸ್.ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಎಂ.ಈಟೇರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಹೇಮಣ್ಣ ಮುದಿರೆಡ್ಡೇರ, ರಾಜು ಬಣಕಾರ, ಮಹೇಂದ್ರ ಬಡಳ್ಳಿ, ಬಿ.ಎಸ್.ಪಾಟೀಲ, ಅಲ್ಲಾಬಕ್ಷ ಕನವಳ್ಳಿ, ನಿಂಗಪ್ಪ ಚಳಗೇರಿ, ಎಸ್.ವಿ.ಪಾಟೀಲ ಉಪಸ್ಥಿತರಿದ್ದರು. ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಷಣ್ಮುಖಯ್ಯ ಮಳಿಮಠ ನಿರೂಪಿಸಿದರು.