ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಪ್ರೊ.ಸಿ.ಮಂಜುನಾಥ, ‘ಮತದಾನ ಪವಿತ್ರವಾದ ಹಕ್ಕು. ಇದು ಸಾಕಾರಗೊಂಡಾಗಲೇ ಪ್ರಜಾಪ್ರಭುತ್ವದ ಆಶಯಗಳು ಈಡೇರಲು ಸಾಧ್ಯವಿದೆ. ಯುವಜನರು ಸೃಜಶೀಲತೆಯುಳ್ಳವರು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಅಂಗಾದ ಮಾತ್ರ ರಾಜಕೀಯ ಕ್ಷೇತ್ರ ಶುಭ್ರವಾಗಲು ಮಾರ್ಗವಿದೆ’ ಎಂದರು.