ದತ್ತಿದಾನಿಗಳಾದ ಜಯದೇವಯ್ಯ ಸಾವಿರಮಠ, ಸಿ.ಜಿ.ತೋಟಣ್ಣನವರ, ಗಣೇಶಪ್ಪ ಹೂಗಾರ, ಪ್ರಾಚಾರ್ಯ ಸಿ.ವಿ.ಹಿರೇಮಠ, ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ, ಸಾಹಿತಿ ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೋರಗಲ್, ಪ್ರಥ್ವಿರಾಜ ಬೇಟಗೇರಿ, ವಿ.ಪಿ. ದ್ಯಾಮನ್ನನವರ, ಎಸ್.ಆರ್. ಹಿರೇಮಠ, ಎ.ಬಿ. ಗುಡ್ಡಳ್ಳಿ, ಎನ್.ಬಿ. ಕಾಳೆ, ಸುರೇಶ ಕಲ್ಮಣಿ, ರುದ್ರಪ್ಪ ಜಾಬಿನ್ ಹಾಗೂ ಸಂತೋಷ ಬಿದರಗಡ್ಡಿ ಇದ್ದರು.