2022ರ ಅ.1ರಂದು ಉತ್ತರಾಖಂಡ ರಾಜ್ಯದ ಕೇದಾರನಾಥದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಭದ್ರಕಾಳಿ ಪ್ರಶಸ್ತಿ, ಭದ್ರ, ರುದ್ರ, ನಂದೀಶ್ವರ, ವೃಷಭ, ಭೃಂಗಿ, ಸ್ಕಂದ, ಘಂಟಾಕರಣ, ಕಾಳಭೈರವ, ಅಮೋಘಸಿದ್ಧ, ವಿಶ್ವಕರ್ಮ, ಭಗೀರಥ ಹಾಗೂ ಶಿವಶರಣರ ಪ್ರಶಸ್ತಿ.. ಹೀಗೆ ಒಟ್ಟು 13 ಪ್ರಶಸ್ತಿಗಳನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಮೋಘ ಸೇವೆ ಸಲ್ಲಿಸಿದವರಿಗೆ ಕೇದಾರನಾಥ ದೇವಸ್ಥಾನದ ಆವರಣದಲ್ಲಿ ನೀಡಲಾಗುವುದು ಎಂದರು.