ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ ರೆಡ್ಡಿ, ವೈ.ವಿ. ನಿಂಬಣ್ಣನವರ, ನವೀದ ವರ್ದಿ,ಶಹಾಬಾಜ್ ಖಾನ್ ಕುಲಕರ್ಣಿ, ಹಬೀಬುಲ್ಲಾ ಮುಲ್ಲಾ, ವೀರಾಜ್ ಕುಲಕರ್ಣಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮರ್ ಇನಾಮದಾರ, ವಿಶ್ವನಾಥ ಕರೇಗೌಡ್ರ, ಯುವ ಕಾಂಗ್ರೆಸ್ ಮುಖಂಡರಾದ ರಾಜು ಶಿವಣ್ಣನವರ, ಉಮೀದ್ ನದಾಫ್, ಬಸವರಾಜ ಬಳ್ಳಾರಿ, ಸಿ.ಎಸ್. ಲಕ್ಷ್ಮೇಶ್ವರಮಠ, ನಿಂಗನಗೌಡ ಗೌಡಗೇರಿ, ಬಸವರಾಜ ಮಾಳಗಿ, ಮಹಾಲಿಂಗಯ್ಯ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.