ತಾಲ್ಲೂಕು ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ವೆಂಕೋಜಿ, ಕಾರ್ಯಾಧ್ಯಕ್ಷ ವೀರೇಶ ಆಜೂರ, ಹನುಮರೆಡ್ಡಿ ನಡುವಿನಮನಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲದಿ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀಕಾಂತ ಪೂಜಾರ, ಮಜೀದ ಮಾಳಗಿಮನಿ, ಕೇದಾರಪ್ಪಾ ಬಗಾಡೆ, ಪುರಸಭೆ ಸದಸ್ಯೆ ವಸಂತಾ ಬಾಗೂರು, ಸುಲೇಮಾನ್ ತರ್ಲಗಟ್ಟ, ಮುಸ್ತಾಕ ಮುಲ್ಲಾ, ಶಬ್ಬೀರ ಮಕಾಂದರ, ಮಂಜುನಾಥ್ ಮಣ್ಣಣ್ಣವರ, ಗೌಸುಖಾನ್ ಮುನಸಿ, ಅಶೋಕ್ ಗಾಣಗೇರ, ಮಾಲತೇಶ ಸಾಲಿ, ಬಸನಗೌಡ ಪಾಟೀಲ, ಆರ್.ಜಿ.ಪಾಟೀಲ, ಸುಮೀತ ಸೂರ್ಯವಂಶಿ, ನವೀನ್ ಸಾಸನೂರ, ಗುರು ಅಣ್ಣಿಗೇರಿ, ಶಂಭು ನೆರ್ತಿ, ವಿಶ್ವನಾಥ ಗಾಣಗೇರ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.