ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿವಬಸಪ್ಪ ಮುದ್ದಿ ವಂದಿಸಿದರು. ರಾಜಶೇಖರ ಮಾಗಾವಿ, ಶಿವಯೋಗಿ ವಾಲೀಶೆಟ್ಟರ, ಶಿವಯೋಗಿ ಮುದ್ದಿ, ಶಿವಣ್ಣಾ ಕೋರಿಶೆಟ್ಟರ, ಮುರಿಗೆಪ್ಪ ಕಡೇಕೊಪ್ಪ, ಬೆಳಗಾವೆಪ್ಪ ಬೆಳಗಾವಿ, ಮಲ್ಲಣ್ಣ ಸಾತೇನಹಳ್ಳಿ, ಅಂದಾನೆಪ್ಪ ಗಡಾದ, ಬಾಬಣ್ಣ ಯಳಮಲ್ಲಿ, ಶೇಖಪ್ಪ ಹತ್ತಿ, ಶಿವಲಿಂಗಪ್ಪ ಕಲ್ಯಾಣಿ, ಇಂದೂಧರ ಯರೇಸಿಮಿ ಉಳಿವೆಪ್ಪ ಪಂಪಣ್ಣವರ ಇದ್ದರು.