ಪ್ರಾಸ್ತಾವಿಕವಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಡಾ.ಚನಬಸಯ್ಯ ವಿರಕ್ತಮಠ ಮಾತನಾಡಿದರು. ಆದರ್ಶ ಶಿಕ್ಷಣ ಸಮಿತಿ ಚೇರಮನ್ ಎಂ.ಸಿ.ಕೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಸಿ.ಬಣಕಾರ, ಕಾರ್ಯದರ್ಶಿ ಈಶ್ವರ ನಂದಿ, ಡಾ.ಚನ್ನಪ್ಪ ಲಮಾಣಿ ಇದ್ದರು.ಪ್ರಾಂಶುಪಾಲ ಪಿ.ಐ. ಗಚ್ಚಿನಮನಿ ಸ್ವಾಗತಿಸಿ, ಅಧ್ಯಾಪಕಿ ರೂಪಾ ಇಟಗಿ ವಂದಿಸಿದರು.