ಶುಕ್ರವಾರ, 1 ಆಗಸ್ಟ್ 2025
×
ADVERTISEMENT
ADVERTISEMENT

ತಡಸ: ಮಳೆಯಿಂದ ಹಾಳಾದ ಮೆಣಸಿನ ಕಾಯಿ ಬೆಳೆ

ಕಟಾವು ಹಂತದಲ್ಲಿ ಉದುರಿ ಬಿದ್ದಿರುವ ಕಾಯಿ: ಸಂಕಷ್ಟದಲ್ಲಿ ರೈತರು
ಪುಟ್ಟಪ್ಪ ಲಮಾಣಿ
Published : 27 ಮೇ 2025, 4:49 IST
Last Updated : 27 ಮೇ 2025, 4:49 IST
ಫಾಲೋ ಮಾಡಿ
Comments
ನಾಲ್ಕು ದಿನಗಳಿಂದ ಸುರಿದ ಮಳೆಗೆ ತಾಲ್ಲೂಕಿನ ಹಲವು ರೈತರ ಮೆಣಸಿನಕಾಯಿ ಬೆಳೆಯು ಹಾಳಾಗಿದೆ. ರೈತರಿಗೆ ಪರಿಹಾರ ನೀಡುವ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು.
ಕಿಶೋರ ನಾಯ್ಕ, ಶಿಗ್ಗಾವಿ ತೋಟಗಾರಿಕೆ ಉಪ ನಿರ್ದೇಶಕ
ಮಮದಾಪೂರ ಗ್ರಾಮದ ಖಿಮಣ್ಣ ಹೊಲದಲ್ಲಿ ಬೆಳೆದ ಮೆಣಸಿನ ಕಾಯಿ ಬೆಳೆಯು ಮಳೆಗೆ ಹಾಳಾಗಿರುವುದು.
ಮಮದಾಪೂರ ಗ್ರಾಮದ ಖಿಮಣ್ಣ ಹೊಲದಲ್ಲಿ ಬೆಳೆದ ಮೆಣಸಿನ ಕಾಯಿ ಬೆಳೆಯು ಮಳೆಗೆ ಹಾಳಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT