ನಮ್ಮ ಹೋರಾಟದಲ್ಲಿ ಸ್ವಾಮೀಜಿಗಳು ಹಾಗೂ ಕಾರ್ಣಿಕ ಹೇಳುವ ರಾಮಣ್ಣನವರು ಇದ್ದಾರೆ. ಕಾರ್ಣಿಕಕ್ಕೆ ಸತ್ಯವಿದೆ. ಕಾರ್ಣಿಕ ಹೇಳೋರನ್ನೇ ಕಾಗೋಡು ತಿಮ್ಮಪ್ಪನವರು ಜೈಲಿಗೆ ಕಳಿಸಬೇಕು ಎಂದಿದ್ದರು. ಆಗ ಕಾಂಗ್ರೆಸ್ ಸೋತು ಹೋಯಿತು. ಚರಿತ್ರೆ ಏನಾದರೂ ಇದ್ದರೆ ಅದು ಕುರುಬರ ಚರಿತ್ರೆ. ವೀರಶೈವರೇ ಮುಖ್ಯಮಂತ್ರಿ ಆಗಿದ್ದರೂ ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಪಾದಯಾತ್ರೆ ಮಾಡ್ತಿದ್ದಾರೆ’ ಎಂದು ಯಡಿಯೂರಪ್ಪನವರ ವಿರುದ್ಧವೂ ಅಸಮಾಧಾನ ಹೊರಹಾಕಿದರು.