ರಾಜ್ಯದ ಯಾವುದೇ ಗ್ರಾಮಕ್ಕೆ ಹೋದರೂ ಜನರು ಹಕ್ಕುಪತ್ರ ಕೇಳುತ್ತಿದ್ದರು. ನಮ್ಮ ಸರ್ಕಾರ 6ನೇ ಗ್ಯಾರಂಟಿಯಾಗಿ ಹಕ್ಕುಪತ್ರ ನೀಡಿದೆ. ಜನರ ನೋವಿಗೆ ಸ್ಪಂದಿಸಿದೆ
ಯು.ಬಿ. ಬಣಕಾರ ಹಿರೇಕೆರೂರು ಶಾಸಕ
ಸಮಾವೇಶದ ಬಗ್ಗೆ ಬಿಜೆಪಿಯವರು ಟೀಕಿಸುತ್ತಿದ್ದಾರೆ. ಇಲ್ಲಿ ಸೇರಿರುವ ಜನರ ಖುಷಿ ನೋಡಿ ಅವರಿಗೆ ಹೊಟ್ಟೆ ಕಿಚ್ಚು. ಮಹದಾಯಿ ಭದ್ರಾ ನೀರಾವರಿ ಯೋಜನೆ ವಿಚಾರದಲ್ಲಿ ಜನರಿಗೆ ಮೋಸ ಮಾಡುವ ಪ್ರವೃತ್ತಿ ಬಿಜೆಪಿಯದ್ದಾಗಿದೆ