ಭಾನುವಾರ, 28 ಡಿಸೆಂಬರ್ 2025
×
ADVERTISEMENT
ADVERTISEMENT

ಹಿರೇಕೆರೂರು: ವಾರಕೊಮ್ಮೆ ತೆರೆಯುವ ರೇಷ್ಮೆ ಕಚೇರಿ

ಸಿಬ್ಬಂದಿ ಕೊರತೆ, ರೈತರಿಗೆ ರೇಷ್ಮೆ ಇಲಾಖೆ ಯೋಜನೆಗಳ ಸಿಗದ ಮಾಹಿತಿ
Published : 28 ಡಿಸೆಂಬರ್ 2025, 4:06 IST
Last Updated : 28 ಡಿಸೆಂಬರ್ 2025, 4:06 IST
ಫಾಲೋ ಮಾಡಿ
Comments
ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲಾಗಿದೆ
ಎಂ.ಎಸ್. ಪಾಟೀಲ ಉಪ ನಿರ್ದೇಶಕ ರೇಷ್ಮೆ ಇಲಾಖೆ 
ರೇಷ್ಮೆ ಇಲಾಖೆ ಕಚೇರಿ ವಾರಕ್ಕೊಮ್ಮೆ ತೆರೆಯುವುದರಿಂದ ರೈತರಿಗೆ ಮಾಹಿತಿ ಸಿಗುತ್ತಿಲ್ಲ. ದೂರದ ಊರಿಂದ ಬಂದು ರೈತರು ವಾಪಸ್‌ ಹೋಗುತ್ತಿದ್ದಾರೆ. ನಿತ್ಯವೂ ಕಚೇರಿ ತೆರೆಯಬೇಕು 
ಹನುಮಂತಪ್ಪ ದೀವಿಗಿಹಳ್ಳಿ ರೈತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT