ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಕುರಬರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಫಕ್ಕೀರಪ್ಪ ಕುಂದೂರ, ಮುಖಂಡರಾದ ಪರಶುರಾಮ ದಿವಾದಾರ, ಮಾಲತೇಶ ಶ್ಯಾಗೋಟಿ, ಪ್ರವೀಣ ಹುರಳಿ, ನವೀಣ ರಾಮಗೇರಿ, ಶೇಖಣ್ಣ ಮರಿತಮ್ಮಣ್ಣವರ, ತಿಪ್ಪಣ್ಣ ಸಾತಣ್ಣವರ, ಭೀರಪ್ಪ ಸಣ್ಣತಮ್ಮಣ್ಣವರ, ರೇವಣ್ಣ ಸೂರಟೂರ, ಯಲ್ಲಪ್ಪ ಸುಂಕದ, ಶಿವಾನಂದ ಗುಡ್ಡಣ್ಣವರ, ಷಣ್ಮುಖ ಕಾಳಣ್ಣವರ, ಸದಾನಂದ ಬುದಿಹಾಳ, ಹನುಮಂತಪ್ಪ ಪಾಟೀಲ ಇದ್ದರು.