ವಿಪರೀತ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಕಾರಣ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತರಳುಬಾಳು ಬಡಾವಣೆಯ ಒಂದು ಮತ್ತು ಎರಡನೇ ಕ್ರಾಸ್ನಲ್ಲಿ ಸೂಕ್ತ ಬೀದಿ ದೀಪ, ಚರಂಡಿ ವ್ಯವಸ್ಥೆ, ಗುಣಮಟ್ಟದ ರಸ್ತೆ, ನಳಗಳ ಸಂಪರ್ಕ ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯ ಒದಗಿಸಬೇಕು ಎಂದು ಶಿಕ್ಷಕ ಪ್ರಶಾಂತಕುಮಾರ ಕಠಾರೆ ಆಗ್ರಹಿಸಿದರು.