ಸಭೆಯಲ್ಲಿ ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಾಗರಾಜ ಮಾಳಗಿ, ಬಿ.ಎಸ್.ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ, ರೈತಸಂಘಧ ಅಧ್ಯಕ್ಷ ಮಾದೇವಪ್ಪ ಮಾಳಮ್ಮನವರ, ಡಿ.ಎಸ್. ಎಸ್ ಸಂಚಾಲಕರಾದ ಮಾಲತೇಶಯಲ್ಲಾಪುರ, ಮಂಜಪ್ಪ ಮರೋಳ, ರಾಮುಗಾಳೆಪ್ಪನವರ, ಗುಡ್ಡಪ್ಪ ಚಿಕ್ಕಪ್ಪನವರ, ಶ್ರೀಕಾಂತಗಡ್ಡಿ, ಭೀಮಣ್ಣ ಯಲ್ಲಾಪುರ, ಶೆಟ್ಟಿ ವಿಭೂತಿ, ಕಾಳಪ್ಪ ಬಡಿಗೇರ, ಮಲ್ಲೇಶ ಕಡಕೋಳ ಇದ್ದರು.