ಶನಿವಾರ ಬೆಳಿಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ಪೌರಾಯುಕ್ತ ಪರಶುರಾಮ ಚಲವಾದಿ, ಎಇಇ ಕೃಷ್ಣನಾಯ್ಕ, ಆರೋಗ್ಯ ನಿರೀಕ್ಷಕ ಸೋಮಶೇಖರ ಮಲ್ಲಾಡದ, ಎಸ್.ಪಿ.ವಿರಕ್ತಮಠ, ನಗರಸಭೆ ಸದಸ್ಯ ಮಂಜುನಾಥ ಬಿಸ್ಟಣ್ಣನವರ ಮುಂತಾದವರುನಗರದ ಗೂಗಿಕಟ್ಟೆ ಮಳಿಗೆ, ಹೈಟೆಕ್ ಮಾದರಿಯ ರಂಗ ಮಂದಿರ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ತರಕಾರಿ ಮಾರುಕಟ್ಟೆ, ಹಾನಗಲ್ ರಸ್ತೆ, ಹಳೇ ಪಿ.ಬಿ.ರಸ್ತೆ, ಗುತ್ತಲ ರಸ್ತೆಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದರು.