ರಾಜಸ್ತಾನ ಮೂಲದ ವಿಕ್ರಮ್ ಸಿಂಗ್ ಎಂಬುವವರು ಪ್ರಸ್ತುತ ರಟ್ಟೀಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದು, ಇವರ ಮೊಬೈಲ್ ನಂಬರ್ಗೆ ಸುನಿಲ್ಕುಮಾರ್ ಎಂಬಾತ ಕರೆ ಮಾಡಿ, ನಾನು, ಮುಂಬೈನ ಕೆಬಿಸಿ ಹೆಡ್ ಆಫೀಸ್ನಿಂದ ಲಾಟರಿ ಮ್ಯಾನೇಜರ್ ಮಾತನಾಡುತ್ತಿದ್ದೇನೆ. ನಿಮಗೆ ಲಾಟರಿ ಹಣ ಬಂದಿದೆ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.