ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ಸವಣೂರು | ₹7.60 ಕೋಟಿ ವೆಚ್ಚದಲ್ಲಿ ನಿರ್ಮಾಣ: ಪಾಳು ಬಿದ್ದ ರೈತ ಭವನ

ರಸ್ತೆ ಬದಿಯೇ ಮಲ–ಮೂರ್ತ ವಿಸರ್ಜನೆ
Published : 14 ಆಗಸ್ಟ್ 2025, 4:18 IST
Last Updated : 14 ಆಗಸ್ಟ್ 2025, 4:18 IST
ಫಾಲೋ ಮಾಡಿ
Comments
ರೈತರ ಉಪಯೋಗಕ್ಕೆ ಬಾರದೇ ಹಾಳಾಗಿರುವ ಸುಲಭ ಶೌಚಾಲಯ
ರೈತರ ಉಪಯೋಗಕ್ಕೆ ಬಾರದೇ ಹಾಳಾಗಿರುವ ಸುಲಭ ಶೌಚಾಲಯ
ಎಪಿಎಂಸಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತಭವನ ನಿರುಪಯುಕ್ತವಾಗಿದ್ದು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರು ರೈತ ಭವನವನ್ನು ಬಳಕೆಗೆ ಮುಕ್ತಗೊಳಿಸಬೇಕು.
-ರಮೇಶ ಅರಗೋಳ, ರೈತ ಮಂತ್ರೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT