ರಸ್ತೆ ಮೇಲೆ ಕೊಳಚೆ ನೀರು, ಬಯಲೇ ಶೌಚಾಲಯ: ಸಮಸ್ಯೆಗಳ ಸುಳಿಯಲ್ಲಿ ತಡಸ
ಪುಟ್ಟಪ್ಪ ಲಮಾಣಿ
Published : 29 ಫೆಬ್ರುವರಿ 2024, 5:41 IST
Last Updated : 29 ಫೆಬ್ರುವರಿ 2024, 5:41 IST
ಫಾಲೋ ಮಾಡಿ
Comments
ತಡಸ ಮಾರ್ಗವಾಗಿ ಕಲಘಟಗಿ ತಾಲೂಕಿಗೆ ಸಂಪರ್ಕಿಸುವ ರಸ್ತೆ ತಗ್ಗು ಗುಂಡಿಗಳು ಬಿದ್ದಿರುವುದು.
ಗ್ರಾಮದಲ್ಲಿ ಈಗಾಗಲೆ ಸ್ವಚ್ಛತೆ ಮಾಡಲಾಗುತ್ತಿದ್ದು ಶೀಘ್ರ ಸಂಪೂರ್ಣ ಸ್ವಚ್ಛಗೊಳಿಸಲಾಗುತ್ತದೆ. ವಿವಿಧ ಸಮಸ್ಯೆಗಳನ್ನೂ ಪರಿಹರಿಸಲಾಗುತ್ತದೆ
ಈರಣ್ಣ ಗಾಣಗಿ ಪಿಡಿಒ
ಉಗ್ರ ಹೋರಾಟದ ಎಚ್ಚರಿಕೆ
‘ತಡಸ ಗ್ರಾಮವು ಧಾರವಾಡ ಉತ್ತರ ಕನ್ನಡ ಹಾವೇರಿ ಜಿಲ್ಲೆಗಳಿಗೆ ಕೊಂಡಿಯಾಗಿದೆ. ಆದರೆ ಇಲ್ಲಿನ ಪದವಿಪೂರ್ವ ಕಾಲೇಜಿಗೆ ಮೈದಾನದ ಕೊರತೆಯಿದೆ. ಮಕ್ಕಳ ಕ್ರೀಡಾಭ್ಯಾಸಕ್ಕೆ ತೊಂದರೆಯಾಗಿದೆ. ಚರಂಡಿ ಬಸ್ ನಿಲ್ದಾಣದಲ್ಲಿ ಶೌಚಾಲಯದ ದುರಸ್ತಿ ಆದಷ್ಟು ಬೇಗ ಆಗಬೇಕು. ಅಧಿಕಾರಿಗಳು ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಕರವೇ ಅಧ್ಯಕ್ಷ ಮಂಜುನಾಥ್ ಓಲೆಕಾರ್ ಎಚ್ಚರಿಸಿದರು.