ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಣ್ಣ ಕಿವುಡನವರ, ಡಿ.ಕೆ. ಅರಸನಾಳ, ದೇವೀಂದ್ರಪ್ಪ ಮಂಟೂರ, ಬಸವರಾಜ ಬಂಡಿವಡ್ಡರ, ಬಾಬಾನಸಾಬ್ ರಾಯಚೂರ, ಹೊನ್ನಪ್ಪ ಕಡೇರ, ಮಹದೇವಪ್ಪ ಬುರ್ಲಿ, ತಿಮ್ಮಣ್ಣ ಹಿರೇಮನಿ, ಎಂ.ಪಿ. ಕರ್ಜಗಿ, ಉಳವೆಪ್ಪ ಕಲಾದಗಿ ಹಾಗೂ ಫೌಂಡೇಷನ್ ಕಾರ್ಯದರ್ಶಿಯಾದ ಚನ್ನಮ್ಮ ಒಡೆಯರ, ಗಿರಿಜಮ್ಮ ಅಂಚಿ, ಸುಶೀಲಾ ಕೋಮನಾಳ, ಮೆಹರ್ ನಿಗಾರಿ, ಭಾಗ್ಯ ಮಂಜೋಳಕರ ಇದ್ದರು.