ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

ಹಾನಗಲ್| ಮರಗಳ ಕಟಾವು: ಪರವಾನಗಿಗೆ ರೈತರ ಅಲೆದಾಟ; ನಿಯಮ ತಿದ್ದುಪಡಿಗೆ ಒತ್ತಾಯ

Published : 12 ನವೆಂಬರ್ 2025, 3:08 IST
Last Updated : 12 ನವೆಂಬರ್ 2025, 3:08 IST
ಫಾಲೋ ಮಾಡಿ
Comments
ಮರ ಕಟಾವಿಗೆ ಬರುವ ಅರ್ಜಿಗಳನ್ನು ವಿಳಂಳ ಮಾಡದೇ ಕಂದಾಯ ಇಲಾಖೆಗೆ ಕಳುಹಿಸುತ್ತೇವೆ. ಸರ್ವೆ ಉಪವಿಭಾಗಾಧಿಕಾರಿ ಕಛೇರಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಂಡರಷ್ಟೆ ಪರವಾನಿಗೆ ಸಿಗುತ್ತದೆ
ಶಿವಾನಂದ ಪೂಜಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಹಾವೇರಿ ಜಿಲ್ಲೆಯ ಬೇರೆ ತಾಲ್ಲೂಕಿಗೆ ಹೋಲಿಸಿದರೆ ಹಾನಗಲ್ ದಟ್ಟ ಅರಣ್ಯಕ್ಕೆ ಹೊಂದಿಕೊಂಡಿದೆ. ಮರ ಕಟಾವು ನಿಯಮವೂ ಬದಲಾಗಿದೆ. ಸರ್ಕಾರದ ಹಂತದಲ್ಲೇ ನಿಯಮ ತಿದ್ದುಪಡಿಯಾಗಬೇಕು
ಗಣೇಶಪ್ಪ ಶೆಟ್ಟರ ವಲಯ ಅರಣ್ಯಾಧಿಕಾರಿ ಹಾನಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT