ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಸವಣೂರು: ಮೈದುಂಬಿ ಹರಿಯುತ್ತಿರುವ ವರದೆ

ತೇವಾಂಶ ಹೆಚ್ಚಳಕ್ಕೆ ನಲುಗುತ್ತಿರುವ ಬೆಳೆ: ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ರೈತರ ಆಗ್ರಹ
Published : 7 ಜುಲೈ 2025, 2:36 IST
Last Updated : 7 ಜುಲೈ 2025, 2:36 IST
ಫಾಲೋ ಮಾಡಿ
Comments
ಸವಣೂರು ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ತೇವಾಂಶ ಹೆಚ್ಚಾಗಿ ನಂದಿಹಳ್ಳಿ ಗ್ರಾಮದ ಹೊಲವೊಂದರಲ್ಲಿ ಭೂಮಿಯಲ್ಲಿಯೆ ನಲುಗಿರುವ ಗೋವಿನಜೋಳ ಬೆಳೆ.
ಸವಣೂರು ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ತೇವಾಂಶ ಹೆಚ್ಚಾಗಿ ನಂದಿಹಳ್ಳಿ ಗ್ರಾಮದ ಹೊಲವೊಂದರಲ್ಲಿ ಭೂಮಿಯಲ್ಲಿಯೆ ನಲುಗಿರುವ ಗೋವಿನಜೋಳ ಬೆಳೆ.
ವರದಾ ನದಿ ನಿರೀನಮಟ್ಟ ಅಪಾಯದ ರೀತಿಯಲ್ಲಿ ಹರಿಯುತ್ತಿಲ್ಲ. ಅಪಾಯ ಎದುರಿಸುವ ಮನ್ನಂಗಿ, ಬರದೂರ, ಕುಣಿಮೆಳ್ಳಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೆಟ್ಟಿ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಲಾಗಿದೆ. ಕುಣ್ಣಿಮೆಳ್ಳಿಹಳ್ಳಿ ಸ್ಥಳಾಂತರ (ಸಿಪ್ಪಟಿಂಗ್) ಕಾರ್ಯ ಕೈಗೊಳ್ಳಲಾಗಿದೆ. ಮನ್ನಂಗಿ, ಮೆಳ್ಳಾಗಟ್ಟಿ ಹಾಗೂ ಬರದೂರ ಗ್ರಾಮಗಳ ಸ್ಥಳಾಂತರಕ್ಕೆ ಯೋಜನೆಯೊಂದಿಗೆ ಕಾರ್ಯ ಆರಂಬಿಸಲಾಗುತ್ತಿದೆ. 
ಭರತಕುಮಾರ ಕೆ.ಎನ್ ತಹಶೀಲ್ದಾರ್
ವರದಾ ತೀರದ ತಾಲ್ಲೂಕಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು. ತಪ್ಪಿದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ನೇರ ಹೊಣೆಗಾರರು. ಬೇಳೆ ಹಾನಿಯಾದರೆ ಪರಿಹಾರ ನೀಡುತ್ತಾರೆ. ಪ್ರಾಣ ಹಾನಿಗೆ ಯಾರು ಹೊಣೆ?
ಚಂದ್ರಶೇಖರ ಅಕ್ಕಿ, ಕುಣಿಮೆಳ್ಳಿಹಳ್ಳಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT