ರೈತ ಮುಖಂಡ ರುದ್ರಪ್ಪ ಹಣ್ಣಿ ಮಾತನಾಡಿ, ‘ಮನವಿಪತ್ರ ಸಲ್ಲಿಸಿ ಮನೆಗೆ ಹೋಗುವುದಷ್ಟೆ ರೈತರ ಕೆಲಸವಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳನ್ನು ತಡೆದು ನಿಲ್ಲಿಸುವ ಸ್ಥೈರ್ಯ ಬೇಕಾಗಿದೆ’ ಎಂದರು. ವಾಸುದೇವ ಕಮಾಟಿ, ಶ್ರೀಕಾಂತ ದುಂಡಣ್ಣನವರ, ಸುರೇಂದ್ರ ಬಿದರಗಡ್ಡಿ, ಗಂಗಾಧರ ಕೊಪ್ಪದ, ಬಸನಗೌಡ ಪಾಟೀಲ ಇದ್ದರು.