ನಗರದಲ್ಲಿ ಶುಕ್ರವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ತಮ್ಮ ಸಮುದಾಯದ ಪರವಾಗಿ ವಚನಾನಂದ ಸ್ವಾಮೀಜಿಧ್ವನಿ ಎತ್ತಿದ್ದಾರೆ.ಆದರೆ, ಕೆಲವರು ಇದನ್ನೇ ದೊಡ್ಡದು ಮಾಡಿರಾಜಕಾರಣಮಾಡುತ್ತಿದ್ದಾರೆ. ವಿಷಯಇಲ್ಲಿಗೆ ಮುಗಿಸಬೇಕು. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರೂ ಶ್ರೀಗಳ ಹೇಳಿಕೆ ಬೆಳೆಸಬಾರದು ಎಂದು ಮನವಿ ಮಾಡಿದ್ದಾರೆ ಎಂದರು.