ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

13ನೇ ಕಲಬುರಗಿ ಚಿತ್ರಸಂತೆಯಲ್ಲಿ ಮೇಳೈಸಿದ ದೃಶ್ಯಕಲಾ ವೈಭವ 115 ಮಳಿಗೆಗಳಲ್ಲಿ 1,500 ಕಲಾಕೃತಿಗಳ ಪ್ರದರ್ಶನ
Published : 23 ಫೆಬ್ರುವರಿ 2026, 8:34 IST
Last Updated : 23 ಫೆಬ್ರುವರಿ 2026, 8:34 IST
ಫಾಲೋ ಮಾಡಿ
Comments
ಕಲೆ ಎಂದಿಗೂ ಅಮರ. ಕಲೆ ಬದುಕಿನ ಅಭಿವ್ಯಕ್ತಿಯೇ ಆಗಿದೆ. ಕಲಬುರಗಿ ಜಿಲ್ಲೆ ಪ್ರತಿಭೆಗಳ ಆಗರ. ಅವರ ಪ್ರತಿಭಾ ಪ್ರದರ್ಶನಕ್ಕೆ ಚಿತ್ರಸಂತೆ ಉತ್ತಮ ವೇದಿಕೆ
- ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
ಬೆಂಗಳೂರು ಬಿಟ್ಟರೆ ನಿರಂತರ ಚಿತ್ರಸಂತೆ ನಡೆಸುತ್ತಿರುವ ಕೀರ್ತಿ ಕಲಬುರಗಿಗೆ ಸಲ್ಲುತ್ತದೆ. 100ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದಾರೆ. ಜನ ಕಲಾಕೃತಿ ಖರೀದಿಸಿ ಬೆಂಬಲಿಸಬೇಕು
– ಎ.ಎಸ್.ಪಾಟೀಲ, ಚೈತನ್ಯಮಯಿ ಟ್ರಸ್ಟ್‌ ನಿರ್ದೇಶಕ
15 ವರ್ಷಗಳ ಹಿಂದೆ ಶುರುವಾದ ಚಿತ್ರಸಂತೆ ಹೆಮ್ಮರವಾಗಿ ಬೆಳೆಯುತ್ತಿದೆ. ಅದಕ್ಕೆ ಸಂಘ–ಸಂಸ್ಥೆಗಳು ಕಲಾವಿದರೆಂಬ ಬೇರುಗಳ ಸಹಕಾರ ಕಾರಣವಾಗಿದೆ
– ರಾಜೀವ‌ ಎಲ್‌.‌ಜಾನೆ, ಹಿರಿಯ ಕಲಾವಿದ
ಈ‌ ಭಾಗದ ಪ್ರತಿಭೆಗಳಿಗೆ ಕಲಬುರಗಿ ಚಿತ್ರಸಂತೆ ಉತ್ತಮ ವೇದಿಕೆ. ಉದ್ಯಮಿಗಳು ಕಲಾವಿದರ ಕಲಾಕೃತಿಗಳನ್ನು ಖರೀದಿಸಿ ಕಲೆಯನ್ನು ಪ್ರೋತ್ಸಾಹಿಸಬೇಕು
–ಶರಣು ಪಪ್ಪಾ, ಕೆಕೆಸಿಸಿಐ ಅಧ್ಯಕ್ಷ
ನಾಗರಿಕರಲ್ಲಿ ದೃಶ್ಯ ಕಲೆಯ ಪ್ರಜ್ಞೆ ಮೂಡಿಸುವುದು ನಮ್ಮ ಚಿತ್ರಸಂತೆಯ ಉದ್ದೇಶ. ಈ ಸಲ 800 ಮಕ್ಕಳು‌ ಪಾಲ್ಗೊಂಡಿದ್ದು ಖುಷಿಯ ಸಂಗತಿ
– ಪಿ.ಪರಶುರಾಮ, ಕಲಬುರಗಿ ಚಿತ್ರಸಂತೆ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT