ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ: ರಣ ಬಿಸಿಲಿನ ಪ್ರತಾಪ

ಮಿನಿ ಮಲೆನಾಡಲ್ಲಿ ಜನ ಜೀವನ ಅಸ್ತವ್ಯಸ್ತ; ಮುಂಜಾಗ್ರತೆಗೆ ಸಲಹೆ
Published : 6 ಏಪ್ರಿಲ್ 2024, 6:45 IST
Last Updated : 6 ಏಪ್ರಿಲ್ 2024, 6:45 IST
ಫಾಲೋ ಮಾಡಿ
Comments
ಚಿಂಚೋಳಿಯ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಬಳಿಯ ಮುಲ್ಲಾಮಾರಿ ನದಿಯಲ್ಲಿ ಬೀಸಿಲಿನ ಬೇಗೆ ತಣಿಸಿಕೊಳ್ಳಲು ಮಕ್ಕಳು ಈಜಾಡುತ್ತಿರುವುದು
ಚಿಂಚೋಳಿಯ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಬಳಿಯ ಮುಲ್ಲಾಮಾರಿ ನದಿಯಲ್ಲಿ ಬೀಸಿಲಿನ ಬೇಗೆ ತಣಿಸಿಕೊಳ್ಳಲು ಮಕ್ಕಳು ಈಜಾಡುತ್ತಿರುವುದು
ಗಂಗಾಧರ ಮಕಾಸಿ
ಗಂಗಾಧರ ಮಕಾಸಿ
ನರಶಿಮ್ಲು ಕುಂಬಾರ
ನರಶಿಮ್ಲು ಕುಂಬಾರ
ಡಾ. ಸಂತೋಷ ಪಾಟೀಲ
ಡಾ. ಸಂತೋಷ ಪಾಟೀಲ
ಬಿಸಿಲಿನಿಂದ ಜನರು ಮನೆಗಳಿಂದ ಹೊರ ಬರಲು ಹಿಂಜರಿಯುವಂತಾಗಿದೆ. ಏಪ್ರಿಲ್ ಮೊದಲ ವಾರದ ಸ್ಥಿತಿ ಹೀಗಾದರೆ ಮುಂದಿನ ದಿನಗಳು ಊಹೆಗೆ ನಿಲುಕದಂತಾಗಿವೆ
ಗಂಗಾಧರ ಮಕಾಸಿ ಚಿಂಚೋಳಿ
ಕುಂಚಾವರಂ ಸುತ್ತಲೂ ಬಿಸಿಲಿನ ತಾಪ ಹೆಚ್ಚಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಬಿಸಿಲು ಅಬ್ಬರಿಸುತ್ತಿದೆ. ಬೇಗೆ ಹೆಚ್ಚಾದ್ದರಿಂದ ಜನರು ದೂರದ ಊರುಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ
ನರಶಿಮ್ಲು ಕುಂಬಾರ ಕುಂಚಾವರಂ
ಸನ್‌ ಸ್ಟ್ರೋಕ್‌ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಮೀಸಲಿಡಲಾಗಿದೆ. ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ತಣ್ಣನೆ ನೀರು ಸೇವಿಸಿ ಜ್ವರ ಗಂಟಲು ನೋವಿನ ಪ್ರಕರಣ ವರದಿಯಾಗಿವೆ
ಡಾ.ಸಂತೋಷ ಪಾಟೀಲ ಮುಖ್ಯ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT