ದಲಿತ ಹಿರಿಯ ಮುಖಂಡ ವಿಠಲ ದೊಡ್ಡಮನಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ಪ್ರಕಾಶ ಮೂಲಭಾರತಿ, ಮಹಾದೇವ ಧನ್ನಿ, ಅರ್ಜುನ ಭದ್ರೆ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಜಿಲ್ಲಾಧ್ಯಕ್ಷ ಡಿ.ಕೆ.ಮದನಕರ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ತಾಲ್ಲೂಕಾಧ್ಯಕ್ಷ ಧರ್ಮಾ ಬಂಗರಗಾ, ಭೀಮ್ ಆರ್ಮಿ ಅಧ್ಯಕ್ಷ ಸೂರ್ಯಕಾಂತ ಜಿಡಗಾ, ಶರಣು ಕವಲಗಾ, ಶಿವಪುತ್ರ ನಡಗೇರಿ, ಜೈಕಾಂತ ವಾಗ್ಮೋರೆ ಇದ್ದರು.