ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ವಿ.ವಿ ಟೂರ್ನಿಗೆ ಆಯ್ಕೆ

Last Updated 11 ಡಿಸೆಂಬರ್ 2018, 13:01 IST
ಅಕ್ಷರ ಗಾತ್ರ

ಕಲಬುರ್ಗಿ: ಚೆನ್ನೈನ ಕಾಟನಕುಲತ್ತು ಎಸ್‌ಆರ್‌ಎಂ ವಿಶ್ವವಿದ್ಯಾಲಯದಲ್ಲಿ ಡಿ.12ರಿಂದ 16ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟ್ (ಪುರುಷ) ಟೂರ್ನಿಯಲ್ಲಿಗುಲಬರ್ಗಾ ವಿಶ್ವವಿದ್ಯಾಲಯದ ತಂಡ ಪಾಲ್ಗೊಳ್ಳಲಿದೆ.

ತಂಡದ ನಾಯಕರಾಗಿ ಅಮರೇಶ ಎ.ನಾಯಕ, ಸದಸ್ಯರಾಗಿ ರಾಮಾಂಜನೇಯ, ಇಬ್ರಾಹಿಂಸಾಬ, ರಾಘವೇಂದ್ರ, ಅಮರೇಶ, ಅಭಿಲಾಷ್ ಎಲ್., ಅಭಿಲಾಷ ಎಂ., ಪ್ರಾಣೇಶ ಕೆ. ಭಾಗವಹಿಸುವರು. ಸುರಪುರದ ಜೆ.ಎಂ.ಬೊಹರಾ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ರಮೇಶ ಎಸ್. ಅವರು ತಂಡದ ವ್ಯವಸ್ಥಾಪಕ/ ತರಬೇತುದಾರರಾಗಿ ಕಾರ್ಯ ನಿರ್ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT