<p><strong>ಕಲಬುರ್ಗಿ: </strong>ಚೆನ್ನೈನ ಕಾಟನಕುಲತ್ತು ಎಸ್ಆರ್ಎಂ ವಿಶ್ವವಿದ್ಯಾಲಯದಲ್ಲಿ ಡಿ.12ರಿಂದ 16ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟ್ (ಪುರುಷ) ಟೂರ್ನಿಯಲ್ಲಿಗುಲಬರ್ಗಾ ವಿಶ್ವವಿದ್ಯಾಲಯದ ತಂಡ ಪಾಲ್ಗೊಳ್ಳಲಿದೆ.</p>.<p>ತಂಡದ ನಾಯಕರಾಗಿ ಅಮರೇಶ ಎ.ನಾಯಕ, ಸದಸ್ಯರಾಗಿ ರಾಮಾಂಜನೇಯ, ಇಬ್ರಾಹಿಂಸಾಬ, ರಾಘವೇಂದ್ರ, ಅಮರೇಶ, ಅಭಿಲಾಷ್ ಎಲ್., ಅಭಿಲಾಷ ಎಂ., ಪ್ರಾಣೇಶ ಕೆ. ಭಾಗವಹಿಸುವರು. ಸುರಪುರದ ಜೆ.ಎಂ.ಬೊಹರಾ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ರಮೇಶ ಎಸ್. ಅವರು ತಂಡದ ವ್ಯವಸ್ಥಾಪಕ/ ತರಬೇತುದಾರರಾಗಿ ಕಾರ್ಯ ನಿರ್ವಹಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಚೆನ್ನೈನ ಕಾಟನಕುಲತ್ತು ಎಸ್ಆರ್ಎಂ ವಿಶ್ವವಿದ್ಯಾಲಯದಲ್ಲಿ ಡಿ.12ರಿಂದ 16ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟ್ (ಪುರುಷ) ಟೂರ್ನಿಯಲ್ಲಿಗುಲಬರ್ಗಾ ವಿಶ್ವವಿದ್ಯಾಲಯದ ತಂಡ ಪಾಲ್ಗೊಳ್ಳಲಿದೆ.</p>.<p>ತಂಡದ ನಾಯಕರಾಗಿ ಅಮರೇಶ ಎ.ನಾಯಕ, ಸದಸ್ಯರಾಗಿ ರಾಮಾಂಜನೇಯ, ಇಬ್ರಾಹಿಂಸಾಬ, ರಾಘವೇಂದ್ರ, ಅಮರೇಶ, ಅಭಿಲಾಷ್ ಎಲ್., ಅಭಿಲಾಷ ಎಂ., ಪ್ರಾಣೇಶ ಕೆ. ಭಾಗವಹಿಸುವರು. ಸುರಪುರದ ಜೆ.ಎಂ.ಬೊಹರಾ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ರಮೇಶ ಎಸ್. ಅವರು ತಂಡದ ವ್ಯವಸ್ಥಾಪಕ/ ತರಬೇತುದಾರರಾಗಿ ಕಾರ್ಯ ನಿರ್ವಹಿಸುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>