ಇದಕ್ಕೂ ಮುನ್ನಸಾಂಗಲಿಯ ಮಿಲಿಂದ ಆರ್. ಸರಕಾರ್ ಗ್ರಂಥ ಬಿಡುಗಡೆಗೊಳಿಸಿದರು. ಪಾಲಿಕೆ ಸದಸ್ಯ ವಿಶಾಲ ಎಸ್. ದರ್ಗಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಅಶೋಕ ಅಂಬಲಗಿ, ಎಲ್ಐಸಿ ಉಡುಪಿ ವಿಭಾಗದ ನಿವೃತ್ತ ಆಡಳಿತಾಧಿಕಾರಿ ಸದಾಶಿವ ಡಿ. ಬನ್ನೂರ್, ಕಮಲಾಪುರ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ್ ಅವರಿಗೆ ‘ಅನ್ವರ್ಥ ಸಾಧಕ ರತ್ನ’ ಪ್ರಶಸ್ತಿ ಪ್ರದಾನ
ಮಾಡಲಾಯಿತು.