ಮುಖ್ಯಶಿಕ್ಷಕಿ ಜೈಶೀಲಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಅಮೃತರಾವ ಪಾಟೀಲ ಕೊಡಲಹಂಗರಗಾ, ಉದ್ಯಮಿ ಭೀಮಾಶಂಕರ ಪಾಟೀಲ, ಜಿಲ್ಲಾ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಬಿ.ಎಸ್.ಮಾಲಿಪಾಟೀಲ, ಶರಣ ಚಿಂತಕರಾದ ಶರಣರಾಜ್ ಛಪ್ಪರಬಂದಿ, ಶಿವಾನಂದ ಮಠಪತಿ, ಲಕ್ಷ್ಮೀಕಾಂತ ಜೋಳದ, ಪ್ರಭವ ಪಟ್ಟಣಕರ್, ರವಿಕುಮಾರ ಶಹಾಪುರಕರ್, ಪ್ರಭುಲಿಂಗ ಮೂಲಗೆ, ಆರ್.ಎಚ್.ಪಾಟೀಲ, ಶಿಕ್ಷಕರಾದ ರಾಜಕುಮಾರ ಊಡಗಿ, ಸುರೇಖಾ ಜಾಧವ, ಕಸ್ತೂರಿ ತಳವಾರ, ಕ್ರಿಯಾಶೀಲ ಗೆಳೆಯರ ಬಳಗದ ಸಂಚಾಲಕಿ ಭುವನೇಶ್ವರಿ ಹಳ್ಳಿಖೇಡ ಇದ್ದರು.