‘ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಧ್ರುವನಾರಾಯಣ, ಶ್ರೀನಿವಾಸ ಪ್ರಸಾದ, ಆಂಜನೇಯ ಅವರನ್ನು ಮೂಲೆಗುಂಪು ಮಾಡಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ವರು ಪ್ರಧಾನ ಮಂತ್ರಿಯ ಹುದ್ದೆಯ ಗೌರವವನ್ನು ತಿಳಿದಿಲ್ಲ. ಅಂಬೇಡ್ಕರ್ ಅವರು ನಿಧನರಾದಾಗ ಅಂತ್ಯಕ್ರಿಯೆಗೆ ಸ್ಥಳ ನೀಡದೆ ಅವಮಾನಿಸಿದ್ದು ಕಾಂಗ್ರೆಸ್’ ಎಂದು ಆಕ್ಷೇಪಿಸಿದರು.