ನ್ಯಾಯಾಧೀಶರೊಂದಿಗೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅನಿಲಕುಮಾರ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ ಕವಿತಾಳ, ಸರ್ಕಲ್ ಇನ್ ಸ್ಪೆಕ್ಟರ್ ಮಹಾಂತೇಶ ಪಾಟೀಲ, ಜಗದೀಶ, ಸಿದ್ದಾರೂಢ ಹೊಕ್ಕುಂಡಿ, ಪ್ರಭುಲಿಂಗ ವಾಲಿ, ವಕೀಲರ ಸಂಘದ ಅಧ್ಯಕ್ಷ ಸುದರ್ಶನ ಬಿರಾದಾರ, ನರಸಮ್ಮ ಲಕ್ಷ್ಮಣ ಆವುಂಟಿ, ಶಾಮರಾವ ಹೊಸಮನಿ, ಜಗನ್ನಾಥ ಗಂಜಗಿರಿ, ಶರಣರೆಡ್ಡಿ ಪೊಂಗಾ ಇದ್ದರು.