ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ ವಿದ್ಯುತ್ ಪರಿವರ್ತಕಗಳು ತುಂಬಿಕೊAಡು ವಾಹನಗಳು ಸಾಗಿದವು
ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ ಕಲ್ಲು ಕೊಯ್ಯುವ ಯಂತ್ರಗಳು
ಚಿAಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ದಾಳಿ ನಡೆಸಿದರು
ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ನಿರಂತರ ದೂರು ಗಣಿಮತ್ತು ಭೂ ವಿಜ್ಞಾನ ಇಲಾಖೆಯಿಂದ ನ್ಯಾಯಾಲಯಕ್ಕೆ ಖಾಸಗಿ ದೂರು