ಮಾಜಿ ಮೇಯರ್ ಧರ್ಮಪ್ರಕಾಶ ಪಾಟೀಲ ಮಾತನಾಡಿದರು.ಮಾಜಿ ಉಪಮೇಯರ್ ನಂದಕುಮಾರ ಮಾಲಿಪಾಟೀಲ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿ ಆರ್.ಜಿ.ಶಟಗಾರ, ಜೇಡಿಎಸ್ ಮುಖಂಡ ಬಸವರಾಜ ಬಿರಬಿಟ್ಟೆ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಟೆಂಗಳಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದಿನೇಶ ದೊಡ್ಮನಿ, ಪ್ರಮುಖರಾದ ಶಿವಾನಂದ ಹೊನಗುಂಟಿ, ಧರ್ಮಣ್ಣ ಕೋನೇಕರ್, ಮಲ್ಲಿನಾಥ ಬಿರಾದಾರ, ಜಗದೀಶ ಧರ್ಮಪ್ರಕಾಶ ಪಾಟೀಲ, ಮಂಜುನಾಥ ಕಳಸ್ಕರ್, ಸಿದ್ಧರಾಮ ಯಳವಂತಗಿ, ನಾಗಣ್ಣ ಕುಸನೂರ, ಕವಿರಾಜ್ ಕೋಳಕೂರ, ಪ್ರಭವ ಪಟ್ಟಣಕರ್, ಎಸ್.ಎಂ.ಪಟ್ಟಣಕರ್, ರವಿಕುಮಾರ ಶಹಾಪುರಕರ್, ಸಂಗಮನಾಥ ಎಸ್.ಪುಂಡಾ, ಇರ್ಫಾನ್ ಪಟೇಲ್, ಮಲ್ಲಿಕಾರ್ಜುನ ಬರುಡೆ,ಮಲ್ಲಿಕಾರ್ಜುನ ಶ್ರೀಮಾನ್, ರಾಚಯ್ಯಸ್ವಾಮಿ, ಶಂಕರಗೌಡ ಪಾಟೀಲ, ವೀರೇಶ ವಾಲಿಶೆಟ್ಟಿ, ಮಹೇಶ ಕೋಲಕುಂದಿ, ಸಾಯಿಕಿರಣ ಮಾಲಿಪಾಟೀಲ, ಈಶ್ವರ ಮೋದಿ, ರವೀಂದ್ರ ಬಿರಾದಾರ, ರಾಜೇಶ ಬಡಿಗೇರ, ಮಹಾಂತೇಶ ಕಲಬುರಗಿ, ಮಲ್ಲು ಪಾಟೀಲ, ಮಲ್ಲಿಕಾರ್ಜುನ ಬಗಲಿ, ಅಶೋಕ ಇಂಡಿ ಇದ್ದರು.