ಮುಖಂಡರಾದ ಕೃಷ್ಣಪ್ಪ ಕಾರಣಿಕ, ಉಮೇಶ ನರೋಣಾ, ರೇವಣಸಿದ್ಧಪ್ಪ ಜಾಲಿ, ಮಲ್ಲಣ್ಣ ಕೊಡಚಿ, ಜೈಭೀಮ ಕೋರಳ್ಳಿ, ನಾಗಪ್ಪ ಕೋರೆ, ಬಿ.ಸಿ.ವಾಲಿ, ರಾಜು ಸಂಕಾ, ಎಸ್.ಪಿ. ಸುಳ್ಳದ, ಸುಭಾಷ ಡಾಂಗೆ, ರತ್ನಾಕರ್, ಎಸ್.ಎಂ.ಪಟ್ಟಣಕರ್, ಅಂಬಣ್ಣ ಜೀವಣಗಿ, ಕವಿತಾ ಜಂಬಗಿ, ರವಿ ಬಡಿಗೇರ, ಶಿವಶರಣ ಮಾರಡಗಿ, ಪ್ರಭಾಕರ, ದೇವೇಂದ್ರ ಹೆಗ್ಗಡೆ, ಮಲ್ಲಿನಾಥ, ಮರೆಪ್ಪ ಹಾಗೂ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.