‘ಜುಲೈ 13ರಂದು ಸಿದ್ದರಾಮಯ್ಯ ಹಿರೇಮಠ, ಅಂದೋಲಾ ಮಲ್ಲಿಕಾರ್ಜುನ ಹಾಗೂ ಅವರ ಸಹಚರರು ಹತ್ತಾರು ಆರ್ಟಿಐ ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು. ಹಿರೇಮಠ ಕಾರಿನಲ್ಲಿ ಕುಳಿತುಕೊಂಡು ಆಂದೋಲಾ ಮಲ್ಲಿಕಾರ್ಜುನ ಹಾಗೂ ಸ್ನೇಹಿತರನ್ನು ಕಳುಹಿಸಿ ಕಚೇರಿ ಬಾಗಿಲಿನ ಮುಂಭಾಗದಲ್ಲಿ ದಾಂದಲೆ ಮಾಡುತ್ತಾ, ಎಲ್ಲಿ ಅಧಿಕಾರಿ ಅವನಿಗೆ ಪಾಠ ಕಲಿಸುತ್ತೇನೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.