‘ಮಹಾಲಕ್ಷ್ಮಿ ಲೇಔಟ್ನ ವಿವೇಕಾನಂದ ಕಾಲೇಜಿನ ಹಿಂಭಾಗದ ನಿವೇಶನದಲ್ಲಿರುವ ಪಾಯದ ಗುಂಡಿಯಲ್ಲಿಯ ನೀರಿನಲ್ಲಿ ವಿಘ್ನೇಶ್ ರಾಜು, ಪ್ರಶಾಂತ ಮತ್ತು ದರ್ಶನ್ ಆಟವಾಡಲು ಹೋಗಿದ್ದರು. ಈಜು ಬಾರದ ಕಾರಣ ಮೂವರೂ ಮುಳುಗಿದ್ದಾರೆ. ಸ್ಥಳೀಯರುಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.