ಕಲಬುರ್ಗಿ: ಕಲಬುರ್ಗಿ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಠಾಣೆ–2ಕ್ಕೆ ಅಬ್ದುಲ್ ವಾಜಿದ್ ಪಟೇಲ್, ಗ್ರಾಮೀಣ ಠಾಣೆಗೆ ಬಸು ಚವ್ಹಾಣ ಅವರನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ಈಶಾನ್ಯ ವಲಯದ ಐಜಿಪಿ ಕಚೇರಿಯಲ್ಲಿದ್ದ ಜಗದೀಶ ಕೆ.ಜಿ. ಅವರನ್ನು ಸುಲೇಪೇಟ ವೃತ್ತಕ್ಕೆ, ಜಗದೇವಪ್ಪ ಅವರನ್ನು ಅಫಜಲಪುರ ವೃತ್ತಕ್ಕೆ, ಶರಣಬಸವೇಶ್ವರ ಭಜಂತ್ರಿ ಅವರನ್ನು ಐಜಿಪಿ ಕಚೇರಿಗೆ, ಶಾಂತಿನಾಥ ಬಿ.ಪಿ. ಅವರನ್ನು ಕಲಬುರ್ಗಿ ನಗರ ಸಿಸಿಆರ್ಬಿಗೆ ವರ್ಗಾಯಿಸಲಾಗಿದೆ.