ತೆಲಂಗಾಣದ ಇಂಧನ ಸಚಿವ ಜಿ.ಜಗದೀಶ ರೆಡ್ಡಿ ರಂಭಾಪುರ ಬೆಳಗು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಬೀದರ್ ಸಂಸದ ಭಗವಂತ ಖೂಬಾ, ಗುಲಬರ್ಗಾ ಡಾ.ಉಮೇಶ ಜಾಧವ್, ಜಹಿರಾಬಾದ್ ಸಂಸದ ಬಿ.ಬಿ.ಪಾಟೀಲ, ಆಲೇರು ಕ್ಷೇತ್ರದ ಶಾಸಕಿ ಜಿ.ಸುನಿತಾ, ಸಿಕಂದರಾಬಾದ್ನ ವೀರಶೈವ ಸಮಾಜದ ಧುರೀಣ ಎಂ. ವೀರಮಲ್ಲೇಶ್, ಅಣ್ಣಾರಾವ್ ಬಿರಾದಾರ, ಗುರುದಾರುಕ ಶಾಸ್ತ್ರಿಗಳು ಭಾಗವಹಿಸಲಿದ್ದಾರೆ ಎಂದರು.