<p><strong>ಕಲಬುರ್ಗಿ: </strong>ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ–1ರ ವ್ಯಾಪ್ತಿಯಲ್ಲಿನ ರೇಣುಕಾ ಶುಗರ್ಸ್ನಿಂದ ಅಫಜಲಪುರ ವಿದ್ಯುತ್ ವಿತರಣಾ ಕೇಂದ್ರದ ಮಾರ್ಗದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡ ಕಾರಣ ಜೂನ್ 6ರಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.</p>.<p>ಈ ಉಪವಿತರಣಾ ಕೇಂದ್ರದ ಮೇಲೆ ಬರುವ ಈ ಕೆಳಕಂಡ ಫೀಡರ್ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.</p>.<p>ಅಫಜಲಪುರ ವಿತರಣಾ ಕೇಂದ್ರ: ಮಲ್ಲಾಬಾದ, ಕಲ್ಲೂರ, ಬಳ್ಳೂರಗಿ, ಘತ್ತರಗಾ, ಕುಲಾಲಿ, ಅಫಜಲಪೂರ, ಶಿರವಾಳ, ಹಳಿಯಾಳ, ದೇವಣಗಾಂವ, ಅಳ್ಳಗಿ ಎನ್.ಜೆ.ವೈ ಹಾಗೂ ಮಂಗಳೂರ.</p>.<p>ಕರಜಗಿ ವಿತರಣಾ ಕೇಂದ್ರ: ಶಿವೂರ, ಉಡಚಣ, ನಂದರಗಾ, ಕರಜಗಿ ಎನ್.ಜೆ.ವಾಯ್, ಮಣ್ಣೂರ, ಗೌರ(ಬಿ), ಜೇವರ್ಗಿ ಎನ್.ಜೆ.ವಾಯ್, ಮಾಶಾಳ ಎನ್.ಜೆ.ವಾಯ್ ಹಾಗೂ ಬಿಂಗೊಳ್ಳಿ.</p>.<p class="Briefhead"><strong>ನೀರು ವ್ಯತ್ಯಯ ನಾಳೆ</strong></p>.<p>ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ 1118 ಎಂ.ಎಂ. ವ್ಯಾಸದ ಎಂ.ಎಸ್. ಕೊಳವೆ ಮಾರ್ಗದ ಜಾಕ್ವೆಲ್ದಲ್ಲಿ ಸೋರುವಿಕೆ ಹಾಗೂ 1000 ಎಚ್.ಪಿ. ಪಂಪಸೆಟ್ ಐ.ಪಿ.ಎಸ್. ಕೋಟನೂರದ ಸ್ಟಾರ್ಟರ್ದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಪ್ರಯುಕ್ತ, ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.</p>.<p>ಈ ಹಿನ್ನೆಲೆಯಲ್ಲಿ ನಗರದ ಬಹುಪಾಲು ಭಾಗಕ್ಕೆ ಜೂನ್ 7 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ–1ರ ವ್ಯಾಪ್ತಿಯಲ್ಲಿನ ರೇಣುಕಾ ಶುಗರ್ಸ್ನಿಂದ ಅಫಜಲಪುರ ವಿದ್ಯುತ್ ವಿತರಣಾ ಕೇಂದ್ರದ ಮಾರ್ಗದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡ ಕಾರಣ ಜೂನ್ 6ರಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.</p>.<p>ಈ ಉಪವಿತರಣಾ ಕೇಂದ್ರದ ಮೇಲೆ ಬರುವ ಈ ಕೆಳಕಂಡ ಫೀಡರ್ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.</p>.<p>ಅಫಜಲಪುರ ವಿತರಣಾ ಕೇಂದ್ರ: ಮಲ್ಲಾಬಾದ, ಕಲ್ಲೂರ, ಬಳ್ಳೂರಗಿ, ಘತ್ತರಗಾ, ಕುಲಾಲಿ, ಅಫಜಲಪೂರ, ಶಿರವಾಳ, ಹಳಿಯಾಳ, ದೇವಣಗಾಂವ, ಅಳ್ಳಗಿ ಎನ್.ಜೆ.ವೈ ಹಾಗೂ ಮಂಗಳೂರ.</p>.<p>ಕರಜಗಿ ವಿತರಣಾ ಕೇಂದ್ರ: ಶಿವೂರ, ಉಡಚಣ, ನಂದರಗಾ, ಕರಜಗಿ ಎನ್.ಜೆ.ವಾಯ್, ಮಣ್ಣೂರ, ಗೌರ(ಬಿ), ಜೇವರ್ಗಿ ಎನ್.ಜೆ.ವಾಯ್, ಮಾಶಾಳ ಎನ್.ಜೆ.ವಾಯ್ ಹಾಗೂ ಬಿಂಗೊಳ್ಳಿ.</p>.<p class="Briefhead"><strong>ನೀರು ವ್ಯತ್ಯಯ ನಾಳೆ</strong></p>.<p>ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ 1118 ಎಂ.ಎಂ. ವ್ಯಾಸದ ಎಂ.ಎಸ್. ಕೊಳವೆ ಮಾರ್ಗದ ಜಾಕ್ವೆಲ್ದಲ್ಲಿ ಸೋರುವಿಕೆ ಹಾಗೂ 1000 ಎಚ್.ಪಿ. ಪಂಪಸೆಟ್ ಐ.ಪಿ.ಎಸ್. ಕೋಟನೂರದ ಸ್ಟಾರ್ಟರ್ದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಪ್ರಯುಕ್ತ, ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.</p>.<p>ಈ ಹಿನ್ನೆಲೆಯಲ್ಲಿ ನಗರದ ಬಹುಪಾಲು ಭಾಗಕ್ಕೆ ಜೂನ್ 7 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>