ಮುಖಂಡರಾದ ಮಲ್ಲಿನಾಥ ಪಾಟೀಲ ಯಲಗೋಡ, ಬಸವರಾಜ ಪಾಟೀಲ ನರಿಬೋಳ, ಎಂ.ಬಿ.ಪಾಟೀಲ ಹರವಾಳ, ರಮೇಶಬಾಬು ವಕೀಲ, ಮಹಾದೇವಪ್ಪ ದೇಸಾಯಿ ಕೊಡಚಿ, ರೇವಣಸಿದ್ದಪ್ಪ ಸಂಕಾಲಿ, ಹಳ್ಳೆಪ್ಪಾಚಾರ್ಯ ಜೋಶಿ, ಸಾಯಬಣ್ಣ ದೊಡ್ಡಮನಿ, ಭೀಮರಾವ್ ಆರ್.ಗುಜಗೊಂಡ, ಸಿದ್ದಣ್ಣ ಹೂಗಾರ, ಮಲ್ಲಿಕಾರ್ಜುನ ದಿನ್ನಿ, ಅಕ್ಬರಸಾಬ್ ಅಂಕಲಗಾ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಬಸಣ್ಣ ಸರ್ಕಾರ, ಪ್ರಭು ಜಾಧವ, ಬಸವರಾಜಗೌಡ ಕುಕನೂರ, ಬಸವರಾಜ ಮುಕ್ಕಾಣಿ ಸೇರಿದಂತೆ ಶಿವಲಿಂಗಪ್ಪ ಭಾವಿಕಟ್ಟಿ ಅವರ ಕುಟುಂಬ ವರ್ಗದವರು, ಜೇವರ್ಗಿ ತಾಲ್ಲೂಕು ವಿವಿಧ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.