ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ‘ಸರ್ದಾರ್ ಪಟೇರ್ ಅವರು ಭಾರತದ ಏಕೀಕರಣಕ್ಕೆ ಶ್ರಮಿಸಿದರು. ಆದರೆ, ಈಗ ದೇಶವನ್ನು ವಿಭಜಿಸುವ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಅವುಗಳನ್ನು ಗಮನಿಸಿ ಸಹೋದರತ್ವ, ದೇಶಭಕ್ತಿ ಮತ್ತು ದೇಶದ ಐಕ್ಯತೆಗೆ ಕೆಲಸ ಮಾಡಬೇಕು’ ಎಂದರು.