‘ಸುಮಾರು 7 ವರ್ಷಗಳಿಂದ ಪಿಡಿಒ ನೇಮಕಾತಿ ಅಧಿಸೂಚನೆಯಾಗಿರಲಿಲ್ಲ. ಈಗ ಅಧಿಸೂಚನೆಯಾಗಿದ್ದು, ವಯೋಮಿತಿ ಮಿರಿರುವ ಕಾರಣ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೆಎಎಸ್ ಮಾದರಿಯಲ್ಲಿ ಎಲ್ಲ ಸಿ ವೃಂದದ ಹುದ್ದೆಗಳಿಗೆ ವಯೋಮಿತಿ ಸಡಿಲಿಸಬೇಕು’ ಎಂದು ಸಿದ್ದಣ್ಣ ಹಂದನೂರು, ರಾಜೇಂದ್ರ ತೆಲ್ಲೂರ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.