ಕನ್ನಡದ ಗಂಧ–ಗಾಳಿಯೇ ಇಲ್ಲದ ಊರಲ್ಲಿ ಈಗ ಭುವನೇಶ್ವರಿಯೇ ಕುಣಿಯುತ್ತಿದ್ದಾಳೆ. ತೆಲಂಗಾಣಕ್ಕೆ ಅಂಟಿಕೊಂಡ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ರಿಬ್ಬನಪಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಪರಿಶ್ರಮದ ಫಲವಿದು. ಈ ಪ್ರೌಢಶಾಲೆಯಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದವರಿಗೆ ದಂಡ ಕಟ್ಟಿಟ್ಟ ಬುತ್ತಿ...