ವೇದಿಕೆಯಲ್ಲಿ ಫಾದರ್ ವಿಕ್ಟರ್ ವಾಸ್, ಡಾ.ಅನಿಲ ಟೆಂಗಳೆ, ಬಹುಜನ ಚಳುವಳಿಯ ಎಂ.ಆರ್. ಬೇರಿ, ವಿಭಾಗಿಯ ಸಂಚಾಲಕ ಜನಾರ್ದನ ಹಳ್ಳಿ ಬೆಂಚಿ, ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಬಳ್ಳಾರಿ ಸಂಚಾಲ ಶೇಖರ್ ಬಾಬು, ಯಾದಗಿರಿ ಸಂಚಾಲಕ ಹಣಮಂತ ಶಹಪೂರಕರ್, ದಾವಣಗೆರೆ ಸಂಚಾಲಕಿ ರೇಣುಕಾ ಯಲ್ಲಮ್ಮ, ಕಲಬುರ್ಗಿಯ ಸುನೀತಾ ಮತ್ತು ರಾಶಿ ಮೌನೇಶ್ವರ ಉಪಸ್ಥಿತರಿದ್ದರು.