ವೇದಿಕೆಯಲ್ಲಿ ಸೋನುಬಾಯಿ ವಾಲ್ಮೀಕಿ ನಾಯಕ, ವಿಠಲ್ ನಾಯಕ, ಪುಣ್ಯಸ್ಮರಣೆ ಸ್ವಾಗತ ಸಮಿತಿ ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ಚಂದ್ರಶೇಖರ ಅವಂಟಿ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಬಿಜೆಪಿ ಅಧ್ಯಕ್ಷ ನೀಲಕಂಠ ಪಾಟೀಲ್, ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಬಸವರಾಜ ಶಿವಗೋಳ, ಬಾಬುಮಿಯ್ಯ ಕಲಗುರ್ತಿ, ಅರವಿಂದ ಚವಾಣ್, ಮಣಿಕಂಠ ರಾಠೋಡ್, ಬಸವರಾಜ ಬೆಣ್ಣೂರಕರ್, ದೇವಿಂದ್ರನಾಥ ನಾದ, ಸುರೇಶ ರಾಠೋಡ್, ಅಣ್ಣರಾವ ಬಾಳಿ, ಶಿವಲಿಂಗಪ್ಪ ವಾಡೇದ್, ಗೋಪಾಲ್ ರಾಠೋಡ್, ರಾಮದಾಸ್ ಚವಾಣ್, ನಾಗರಾಜ ಹೂಗಾರ, ಮಹೆಶ ಬಟಗಿರಿ ಅನೇಕರು ಇದ್ದರು.