ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಎಸ್.ಮಹಾಗಾಂವಕರ, ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟಗಾರ, ಮುಂಖಡರಾದ ರವೀಂದ್ರ ಶಾಬಾದಿ, ಸೋಮಣ್ಣ ನಡಕಟ್ಟಿ, ಅಯ್ಯಣ್ಣಗೌಡ ಪಾಟೀಲ, ಕುಪೇಂದ್ರ ಪಾಟೀಲ, ಶಿವಶರಣ ದೇಗಾಂವ, ಜಗದೀಶ ಪಾಟೀಲ, ಶರಣಪ್ಪ ನಿರಗುಡಿ, ಸಿದ್ರಾಮ ಯಳವಂತಗಿ, ಮಹಾಂತೇಶ ಕಲಬುರ್ಗಿ, ಪ್ರಸನ್ನ ವಾಂಜರಖೇಡ, ಸತೀಶ ಸಜ್ಜನ, ಸುನಿಲ್ ಹುಡಗಿ, ಅಶೋಕ ಘೂಳಿ, ಮಲ್ಲಣ್ಣ ನಾಗರಾಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.