ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಚಾರ್ಯ ಆಶೀರ್ವಚನ ನುಡಿ ಹೇಳಿದರು. ಶ್ವೇತಾ ಪಾಟೀಲ ಅಧ್ಯಕ್ಷತೆ
ವಹಿಸಿದ್ದರು. ರೇವಣಸಿದ್ದಯ್ಯ ಸ್ವಾಮಿ, ಪುರಸಭೆ ಸದಸ್ಯ ಶಾಮ್ ಮೇಧಾ, ರೇವಣಸಿದ್ದಪ್ಪ ರೋಣದ, ಗುರುಲಿಂಗಯ್ಯ ಸ್ವಾಮಿ, ಚಂದ್ರಶೇಖರ ಉಟಗೂರ, ರಾಜಶೇಖರ ಬಳ್ಳಾ, ಶೃತಿ ತಾವರೆ, ಸಿದ್ದಲಿಂಗ ಸ್ಥಾವರಮಠ, ಸೂರ್ಯಕಾಂತ ಹಂಗನಹಳ್ಳಿ, ಗುರಣ್ಣ ಬೊಮ್ಮನಳ್ಳಿ ಇದ್ದರು.