ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಆಳಂದ | ಸಿದ್ದರಾಮ ಶ್ರೀಗಳ ರಥೋತ್ಸವ ಸಂಭ್ರಮ

Published : 8 ಫೆಬ್ರುವರಿ 2026, 5:27 IST
Last Updated : 8 ಫೆಬ್ರುವರಿ 2026, 5:27 IST
ಫಾಲೋ ಮಾಡಿ
Comments
ಆಳಂದದ ಜಿಡಗಾ ಮಠದ ಜಾತ್ರೆಯಲ್ಲಿ ಕಲಾಮೇಳಗಳ ಪ್ರದರ್ಶನವು ಗಮನ ಸೆಳೆಯಿತು.
ಆಳಂದದ ಜಿಡಗಾ ಮಠದ ಜಾತ್ರೆಯಲ್ಲಿ ಕಲಾಮೇಳಗಳ ಪ್ರದರ್ಶನವು ಗಮನ ಸೆಳೆಯಿತು.
ಆಳಂದ ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ರಥೋತ್ಸವಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.
ಆಳಂದ ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ರಥೋತ್ಸವಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಲಿಂ.ಸಿದ್ದರಾಮ ಶಿವಯೋಗಿಗಳ ಮಂದಿರಕ್ಕೆ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಪುಷ್ಪವೃಷ್ಟಿಗೈದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಲಿಂ.ಸಿದ್ದರಾಮ ಶಿವಯೋಗಿಗಳ ಮಂದಿರಕ್ಕೆ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಪುಷ್ಪವೃಷ್ಟಿಗೈದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿಗಳು ಸುವರ್ಣ ಕಿರೀಟಧಾರಣೆ ಮತ್ತು ಭಕ್ತರಿಂದ ವಿಶೇಷ ಪೂಜೆ ಜರುಗಿತು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿಗಳು ಸುವರ್ಣ ಕಿರೀಟಧಾರಣೆ ಮತ್ತು ಭಕ್ತರಿಂದ ವಿಶೇಷ ಪೂಜೆ ಜರುಗಿತು.
ಶಾಸಕ ಬಿ.ಆರ್‌.ಪಾಟೀಲ ಅವರ ವಿಶೇಷ ಪ್ರಯತ್ನದಿಂದ ₹25 ಕೋಟಿ ಅನುದಾನದಲ್ಲಿ ಜಿಡಗಾ ಕೆರೆ ನಿರ್ಮಾಣ ಮಂಜೂರಾಗಿದೆ. ಮುಂಬರುವ ವರ್ಷದಲ್ಲಿ ಸುತ್ತಲಿನ ರೈತರ ಹೊಲಗದ್ದೆಗಳು ಸಮೃದ್ಧವಾಗಿ ಜಿಡಗಾ ಮಠವು ಹಚ್ಚಹಸಿರಿನ ತಾಣವಾಗಲಿದೆ
ಮುರುಘರಾಜೇಂದ್ರ ಸ್ವಾಮೀಜಿ ಪೀಠಾಧಿಪತಿ ಜಿಡಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT