ಅಫಜಲಪುರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಸವಿತಾ ಸಮಾಜ ತಾಲ್ಲೂಕು ಘಟಕದ ಕಾರ್ಯದರ್ಶಿ ಪಾಂಡರಂಗ ನಾವಿ, ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಸವಿತಾ ಸಮಾಜದ ಉಪಾಧ್ಯಕ್ಷ ದತ್ತು ಪೂಜಾರಿ, ಮಹಾಂತೇಶ ಅಡೆಕೆ, ಸಂಜುಕುಮಾರ, ಅಶೋಕ ಮಾನೆ, ಮನೋಹರ, ಬಾಲಾಜಿ, ಅಂಬಾರಾಯ ನಾವಿ, ಹಾಜಿ ಮುಜಾವರ, ನಂದು ನಾವಿ, ಸುರೇಶ ನಾವಿ, ಬಸವರಾಜ ನಾವಿ ಮತ್ತು ಸವಿತಾ ಸಮಾಜ ಮೂಖಂಡರು ಇದ್ದರು.